aglasem.com
Schools Admission Mock Test Playground
ClassChoose class
StateSelect state

CBSE Class 10 Question Paper 2022 Solution Kannada

Download the CBSE Class 10 Question Paper 2022 Solution Kannada PDF for free at AglaSem. Get accurate, step-by-step solutions to every question so you can check your answers, learn the correct method and see how to score full marks. More Detail
CBSE Class 10 Question Paper 2022 Solution Kannada - Page 1 of 5

Finished viewing? Save it for later —

Download CBSE Class 10 Question Paper 2022 Solution Kannada (PDF · 5 pages)
Downloaded 21 times

About CBSE Class 10 Question Paper 2022 Solution Kannada

CBSE Class 10 Question Paper 2022 Solution Kannada is available here for free download. Published by CBSE for Class 10, this solution can be viewed online or downloaded as a PDF (5 pages). Candidates preparing for Class 10 can use CBSE Class 10 Question Paper 2022 Solution Kannada to understand the exam pattern, the type of questions asked, and the overall difficulty level.

Frequently Asked Questions

How can I download CBSE Class 10 Question Paper 2022 Solution Kannada?

Open this page and click the Download button to save CBSE Class 10 Question Paper 2022 Solution Kannada as a PDF. It is completely free on AglaSem Docs.

Is CBSE Class 10 Question Paper 2022 Solution Kannada free to download?

Yes. CBSE Class 10 Question Paper 2022 Solution Kannada can be viewed online and downloaded as a PDF free of cost on AglaSem Docs.

How many pages does CBSE Class 10 Question Paper 2022 Solution Kannada have?

CBSE Class 10 Question Paper 2022 Solution Kannada contains 5 pages, which you can read online or download together as a single PDF.

Where can I find more Class 10 study material?

You can find more Class 10 question papers, sample papers, syllabus, and answer keys on AglaSem Docs.

CBSE Class 10 Question Paper 2022 Solution Kannada – Text

Read the full text of this solution below — useful to quickly search, copy and reference the content online without downloading the PDF.

📄 View text version (5 pages)

Page 1

KEY Answers TERM II (2021-22)
SUBJECT- KANNADA (015)
CLASS 10
ಮಾದರಿ ಉತ್ತ ರಗಳು
ವಿಭಾಗ-A
I ವಾಚನಾ ಮತ್ತು ಗ್ರ ಹಿಕಾ ಕೌಶಲ್ಯ -04 ಅಂಕಗ್ಳು
1. ಮನೆಯಲ್ಲಿ ಒಲೆ ಉರಿಸಲು ಮಹಿಳೆಯರು ಒಣಗಿ ಬಿದದ ಕಡ್ಡಿ ,ತ್ರಗೆಲೆಗಳ ಪುರಲು
ಹೆಕ್ಕಿ ತ್ರುತ್ತತ ರೆಯೇ ಹೊರತು ಮರವೊಂದು ಒಣಗಿ ನೊಂತಿದದ ರೂ ಅದನ್ನು ಉರುಳಿಸಲು
ಹೊೋಗುವುದಿಲ್ಿ .’ಇೊಂದಲ್ಿ ನಾಳೆ ಅದು ತ್ತನಾಗೇ ಬಿೋಳುತ್ತ ದೆ. ಅಲ್ಲಿ ಯವರೆಗೆ ಕಾಯೋಣ’
ಎನ್ನು ವುದು ಮಹಿಳೆಯ ವಿಚಾರ.(1) ಆ ಮರವನ್ನು ಅೊಂದೇ ಕಡ್ಡದುರುಳಿಸುವುದಕ್ಕಿ
ಹಿೊಂಜರಿಯುವುದಿಲ್ಿ . ನಾಳೆ ಬಿೋಳುವ ಮರವನ್ನು ಇೊಂದೇ ಉರುಳಿಸಿ ಸೌದೆ ಮಾಡೋಣ
ಎನ್ನು ವುದು ಪುರುಷನ ವಿಚಾರ.(1)
2. ಭೂಮಿಯೊಂದಿಗಿನ ಮಹಿಳೆಯ ಒಡನಾಟ, ಕೃಷಿಯಲ್ಲಿ , ಮನೆಯ ತೋಟದಲ್ಲಿ ,
ಊರ ಪಕಿ ದ ಗೋಮಾಳದಲ್ಲಿ , ದೇವರ ಕಾಡುಗಳಲ್ಲಿ ,(1) ಕಾಡು ಉತ್ಪ ನು ಗಳ
ಸಂಗರ ಹದಲ್ಲಿ , ಪರಿಸರ ಚಳುವಳಿಗಳಲ್ಲಿ ಮತುತ ಪರಿಸರಸಂರಕ್ಷಣೆಯ ಯೋಜನೆಗಳಲ್ಲಿ ಬೇರೆ
ಬೇರೆ ರೂಪಗಳಲ್ಲಿ ಕಾಣಬಹುದು.(1)
ವಿಭಾಗ್-B
ಅನ್ವ ಯಿಕ ವಾಯ ಕರಣ-04 ಅಂಕಗ್ಳು
II 3. ಗಾದೆಯ ಮಾತ್ನ್ನು ವಿಸತ ರಿಸಿ ಬರೆಯಿರಿ. 2 ಅೊಂಕಗಳು
ಹೊರ ಅರ್ಥ-(1),
ಒಳ ಅರ್ಥ-(1)
(ಹೇಳಿಕ್ಕಯನ್ನು ಒಳಗೊಂಡ ಗಾದೆಯ ವಿವರಣೆಯನ್ನು ನೋಡ್ಡ ಅೊಂಕಗಳನ್ನು
ನೋಡುವುದು).
4. ನಷೇದಾರ್ಥಕ ಮತುತ ಸಂಭಾವನಾರ್ಥಕ ಪದಗಳನ್ನು ಗುರುತಿಸಿ. 2 ಅೊಂಕಗಳು
ನಷೇದಾರ್ಥಕ- ಮಾಡನ್ನ (1/2), ಕೇಳನ್ನ (1/2)
ಸಂಭಾವನಾರ್ಥಕ- ಕೇಳಿಯಾನ್ನ(1/2), ನಡೆದಿೋತು (1/2)

III ಬರವಣಿಗೆ ಕೌಶಲ್ಯ - 12
ಅಂಕಗ್ಳು
5. ಪರ ಬಂಧ- 4 ಅೊಂಕಗಳು
ಪೋಠಿಕ್ಕ-(1/2),
ವಿಷಯ ವಿವರಣೆ-(2),
ಉಪಸಂಹಾರ-(1/2),
ಭಾಷಾಶೈಲ್ಲ-(1).

6. ಪತ್ರ ಲೇಖನ- 4 ಅೊಂಕಗಳು
ಅೊಂಚೆ ವಿಭಾಗದ ಅಧಿಕಾರಿಗೆ ಪತ್ರ : 4 ಅೊಂಕಗಳು
ಇೊಂದ-(1/2),
ಇವರಿಗೆ (1/2),

Page 2

ದಿನಾೊಂಕ ಮತುತ ಸಂಬೋಧನೆ (1/2)
ವಿಷಯ-(1/2),
ಪತ್ರ ದ ಒಡಲು-(1. ½)
ಮುಕಾತ ಯ ಮತುತ ಸಹಿ-(1/2).

ಗರ ೊಂರ್ಪಾಲ್ಕರ ಹುದೆದ ಗೆ ಅರ್ಜಥ: 4 ಅೊಂಕಗಳು
ಇೊಂದ-(1/2),
ಇವರಿಗೆ-(1/2),
ದಿನಾೊಂಕ-(1/2),
ವಿಷಯ ಮತುತ ಉಲೆಿ ೋಖ-(1/2), ಸವ ವಿವರ/ಒಡಲು-(1.1/2),
ಮುಕಾತ ಯದ ಒಕಿ ಣೆ-(1/2),

7. ವರದಿ- 4 ಅಂಕಗ್ಳು
ಶೋಷಿಥಕ್ಕ (1/2,),
ಸಥ ಳ-(1/2,),
ದಿನಾೊಂಕ-(1/2,),
ವರದಿಗಾರರ ಸಹಿ-(1/2,)
ಒಡಲು- (2)

ವಿಭಾಗ-C
ಪಠ್ಯ ಗಳ ಅಧಯ ಯನ: 20 ಅೊಂಕಗಳು
IV. ಈ ಕ್ಕಳಗಿನ ಪರ ಶ್ನು ಗಳಿಗೆ ಎರಡು ಮೂರು ವಾಕಯ ಗಳಲ್ಲಿ ಉತ್ತ ರ ಬರೆಯಿರಿ.
8. ಧಮಾಥಧಿಕರಣರು ಏಕ್ಕ ವಿಸಮ ಯ ಹೊೊಂದಿದರು?
ಉತ್ತ ರ: ದುಷಟ ಬುದಿಿ ಯು ಧಮಾಥಧಿಕರಣರಿಗೆ ಸಂಪತ್ತತ ಲ್ಿ ವನ್ನು ಧಮಥಬುದಿಿ ಯೇ
ತ್ತಗೆದುಕೊಂಡ್ಡರುವನೆೊಂದು,
ಸಂಪತ್ತ ನ್ನು ಹುದುಗಿಡುವಾಗ ಇವರಿಬಬ ರಲ್ಿ ದೇ ಬೇರಾರೂ ಇಲ್ಿ ವೊಂದು ,ಅಲ್ಲಿ ದದ
ವಟವೃಕ್ಷವೇ ಸಾಕ್ಕಿ ಯೊಂದು
ಹೇಳುತ್ತತ ನೆ. ಮರವೊಂದನ್ನು ಸಾಕ್ಕಿ ಯಾಗಿ ಹೇಳಿದದ ನ್ನು ಕೇಳಿ ಧಮಾಥಧಿಕರಣರು
ವಿಸಮ ಯಗಳುು ತ್ತತ ರೆ.
9. ಯಜ್ಞಾ ಶ್ವ ದ ಹಣೆಯಲ್ಲಿ ದದ ಪಟ್ಟಟ ಯಲ್ಲಿ ಏನೆೊಂದು ಬರೆಯಲಾಗಿತುತ ?
ಉತ್ತ ರ: “ಈ ಭೂಮಂಡಲ್ದಲ್ಲಿ ಕೌಸಲಾಯ ಕುಮಾರನಾದ ರಾಮನಬಬ ನೇ ವಿೋರನ್ನ.
ಆತ್ನ ಯಜ್ಞಾ ಶ್ವ ವಿದು. ಇದನ್ನು
ನಭಾಯಿಸಲು ಸಮರ್ಥರಾದವರು ತ್ಡೆಯಿರಿ” ಎೊಂದು ಬರೆದಿತುತ .
10. ಶಾನ್ನಭೋಗರಿಗೆ ತ್ಲೆ ಸುತ್ತ ಲು ಕಾರಣವೇನ್ನ?
ಉತ್ತ ರ: ಹುಲ್ಲಯು ಹಿೊಂದಿನೊಂದ ಮೇಲೆ ಬಿೋಳುವುದಿಲ್ಿ ವೊಂದು ಬಲ್ಿ ಶಾನ್ನಬೋಗರು ಹುಲ್ಲಗೆ
ತ್ಮಮ ಮುಖವನ್ನು ತೋರಿಸದೆ ಬೆನ್ನು ಮಾತ್ರ ತೋರಿಸುತ್ತತ ನೊಂತ್ ಕಡೆಯಲೆಿ ೋ ಹುಲ್ಲಯ
ವೇಗಕ್ಕಿ ಸರಿಯಾಗಿ ಚಾಚೂ ತ್ಪಪ ದಂತ್ತ ತ್ಮಮ ವೇಗವನ್ನು ಹೊೊಂದಿಸಿಕೊಂಡು
ಕುಲಾಲ್ಚಕರ ದಂತ್ತ ತಿರುಗುತಿತ ದದ ರು. ಒೊಂದು ಕ್ಷಣವಾದರೂ ಹುಲ್ಲಗೆ ಅವರ
ಮುಖ ದಶ್ಥನವಾಗಲ್ಲಲ್ಿ . ಈ ದೊಂಬರಾಟದ ಕಾರಣದಿೊಂದಾಗಿ ಶಾನ್ನಭೋಗರಿಗೆ ತ್ಲೆ
ಸುತ್ತ ಲಾರಂಭಿಸಿತು.

Page 3

V. ಈ ಕ್ಕಳಗಿನ ಪರ ಶ್ನು ಗಳಿಗೆ ಸಂದರ್ಥಸಹಿತ್ ಸಾವ ರಸಯ ವನ್ನು ಬರೆಯಿರಿ.
11.” ಮೊಟಟ ಮೊದಲ್ ಬಾರಿಗೆ ಸಿತ ರೋಯರಿಗೆ ಮತ್ದಾನದ ಹಕುಿ ”
ಆಯಿ :ಈ ಮೇಲ್ಲನ ವಾಕಯ ವನ್ನು “ಭಾಗಯ ಶಲ್ಲಪ ಗಳು “ ಗದಯ ಭಾಗದ ಪಠ್ಯ ಪುಸತ ಕ ಸಮಿತಿ
ರಚನೆಯ
ʼನಾಲ್ವ ಡ್ಡ ಕೃಷಣ ರಾಜ ಒಡೆಯರ್ ʼ ಎೊಂಬ ಭಾಗದಿೊಂದ ಆರಿಸಲಾಗಿದೆ.
ಸಂದರ್ಥ:ನಾಲ್ವ ಡ್ಡ ಕೃಷಣ ರಾಜ ಒಡೆಯರ್ ತ್ಮಮ ಆಳಿವ ಕ್ಕಯ ಕಾಲ್ದಲ್ಲಿ ಹಲ್ವಾರು
ಸಾಮಾರ್ಜಕ ಕಾನೂನ್ನಗಳನ್ನು ಜ್ಞರಿಗಳಿಸಿದರು. ಜ್ಞರಿಗಳಿಸಿದ ಕಾನೂನ್ನಗಳಲ್ಲಿ
ಮೊಟಟ ಮೊದಲ್ ಬಾರಿಗೆ ಸಿತ ರೋಯರಿಗೆ ಮತ್ದಾನದ ಹಕುಿ ಕೂಡ ಒೊಂದು.
ಸಾವ ರಸಯ : ನಾಲ್ವ ಡ್ಡ ಕೃಷಣ ರಾಜ ಒಡೆಯರ್ ತ್ಮಮ ಆಳಿವ ಕ್ಕಯಲ್ಲಿ ಮಹಿಳಾ ಪರವಾಗಿ
ವಿಶೇಷ ಕಾನೂನ್ನಗಳನ್ನು ಜ್ಞರಿ ಮಾಡ್ಡದದ ರು ಎೊಂಬುದು ಸಾವ ರಸಯ .
ಅರ್ವಾ
ಹುಸಿಯದ ಬೇಹಾರಿಯೇ ಇಲ್ಿ
ಆಯಿ : ಈ ವಾಕಯ ವನ್ನು ʼದುಗಥಸಿೊಂಹʼನ ಪಂಚತಂತ್ರ ಎೊಂಬ ಕೃತಿಯಿೊಂದ ಆಯದ
‘ವೃಕ್ಷಸಾಕ್ಕಿ ʼ ಎೊಂಬ ಪಾಠ್ದಿೊಂದ ಆರಿಸಲಾಗಿದೆ.
ಸಂದರ್ಥ : ಈ ಮಾತ್ನ್ನು ಧಮಥಬುದಿಿ ಯು ಧಮಾಥಧಿಕರಣರಿಗೆ ಹೇಳಿದನ್ನ.
ಧಮಥಬುದಿಿ ಯೇ ಧನವಲ್ಿ ವನ್ನು ತ್ತಗೆದುಕೊಂಡನೆೊಂದು ಮರದ ಪೊಟರೆಯಲ್ಲಿ
ಅಡಗಿದದ ಪ್ರ ೋಮಮತಿಯು ಹೇಳಿದಾಗ ಧಮಥಬುದಿಿ ಯು ಇದರಲ್ಲಿ ಏನೋ
ಮೊೋಸವಿರಲೇಬೇಕ್ಕೊಂಬ ಸಂಶ್ಯದಿೊಂದ ಮರವನ್ನು ಒೊಂದು ಸುತುತ ಹಾಕುತ್ತತ ನೆ. ಆ
ದಡಿ ದಾದ ಪೊಟರೆಯಲ್ಲಿ ಮನ್ನಷಯ ಸಂಚಾರವಿರುವುದನ್ನು ಕಂಡು ಆ ಕೂಡಲೇ
ಮೇಲ್ಲನ ಮಾತುಗಳನ್ನು ಹೇಳುತ್ತತ ನೆ.
ಸಾವ ರಸಯ : ವಾಯ ಪಾರಿಗಳು ತ್ಮಮ ವೃತಿತ ಯಲ್ಲಿ ಲಾರ್ಕಾಿ ಗಿ ಸುಳುು ಹೇಳುತ್ತತ ರೆ .
ವಾಯ ಪಾರ ಧಮಥದಲ್ಲಿ ಸುಳುು ಹೇಳುವುದು ಸಹಜ ಎೊಂಬುದು ಈ ಮೇಲ್ಲನ ವಾಕಯ ದ
ಸಾವ ರಸಯ .

12. “ಬೇರೆ ಬಣಣ ವನೆ ಕಾಣೆ”
ಆಯಿ : ಈ ವಾಕಯ ವು ಕುವೊಂಪು ಅವರ ʼಪಕ್ಕಿ ಕಾಶ ʼಕವನ ಸಂಕಲ್ನದಿೊಂದ ಆರಿಸಲಾದ
ʼಹಸುರುʼ ಎೊಂಬ ಪದಯ ದಲ್ಲಿ ಬಂದಿದೆ.
ಸಂದರ್ಥ: ಆಶವ ೋಜ ಮಾಸದಲ್ಲಿ ಕವಿಗೆ ಎಲೆಿ ಲ್ಲಿ ಹಸುರು ಬಣಣ ವೇ ಕಂಡ್ಡದೆ.
ಭೂಮಿಯನ್ನು ಆವರಿಸಿರುವ ನಯವಾದ ಹಸುರು ಹುಲುಿ , ಹಸುರು ಬಣಣ ದ
ಜಮಕಾನೆಯಿೊಂದ ಭೂಮಿಯನ್ನು ಮುಚ್ಚಿ ರುವಂತ್ತ ತೋರಿದೆ ಎನ್ನು ವ ಸಂದರ್ಥದಲ್ಲಿ
ಈ ಮಾತುಗಳು ಬಂದಿದೆ.
ಸಾವ ರಸಯ : ನವರಾತಿರ ಯ ಕಾಲ್ದಲ್ಲಿ ಪರ ಕೃತಿಯಲ್ಲಿ ಹಸುರು ಬಣಣ ವೊಂದೇ ಎಲೆಿ ೊಂದರಲ್ಲಿ
ವಿವಿಧ ರೂಪದಲ್ಲಿ ಹರಿದಾಡ್ಡದೆ ಎೊಂಬುದು ಕವಿಯ ಕಲ್ಪ ನೆಯಾಗಿದೆ ಎೊಂಬುದು ಈ
ವಾಕಯ ದ ಸಾವ ರಸಯ .
ಅರ್ವಾ
“ಅರಸುಗಳ ವಾರ್ಜಯಂ ಬಿಡು.”
ಆಯಿ : ಈ ವಾಕಯ ವು ಲ್ಕ್ಕಿ ಮ ೋಶ್ ಕವಿ ವಿರಚ್ಚತ್ ʼಜೈಮಿನಭಾರತ್ದಿೊಂದ ಆಯದ
ʼವಿೋರಲ್ವʼಎೊಂಬ ಪದಯ /ಕಾವಯ ಭಾಗದಿೊಂದ ಆರಿಸಲಾಗಿದೆ.

Page 4

ಸಂದರ್ಥ: ಈ ಮಾತುಗಳನ್ನು ಮುನಕುಮಾರರು ಲ್ವನಗೆ ಹೇಳುತ್ತತ ರೆ.
ರಾಮನ ಅಶ್ವ ಮೇಧದ ಕುದುರೆಯು ವಾಲ್ಲಮ ೋಕ್ಕ ಮುನಯ ಆಶ್ರ ಮವನ್ನು ಹೊಕಿ
ಸಂದರ್ಥದಲ್ಲಿ ಕುದುರೆಯ ಹಣೆಪಟ್ಟಟ ಯಲ್ಲಿ ದದ ಲ್ಲಖಿತ್ವನ್ನು ನೋಡ್ಡ ಉರಿದೆದದ ಲ್ವನ್ನ
ರಾಮನ ಗವಥವನ್ನು ಮುರಿಯಬೇಕ್ಕೊಂದು ಕುದುರೆಯನ್ನು ಬಾಳೆಯ ಗಿಡಕ್ಕಿ ತ್ನು
ಉತ್ತ ರಿೋಯದಿೊಂದ ಕಟ್ಟಟ ಹಾಕುತ್ತತ ನೆ. ಅದನ್ನು ಕಂಡ ಮುನಕುಮಾರರು ರ್ಯದಿೊಂದ ಈ
ಮಾತುಗಳನ್ನು ಹೇಳುತ್ತತ ರೆ.
ಸಾವ ರಸಯ : ಅರಸುಗಳ ತಂಟೆಗೆ ಹೊೋಗಬಾರದು. ಅವರ ಕುದುರೆಯನ್ನು ಕಟ್ಟಟ ವುದು
ಅಪರಾಧ ಎನ್ನು ವುದು ಈ ವಾಕಯ ದಲ್ಲಿ ಸಾವ ರಸಯ ಪೂಣಥವಾಗಿದೆ.
VI.ಈ ಕ್ಕಳಗಿನ ಪರ ಶ್ನು ಗಳಿಗೆ ಎರಡು ಮೂರು ವಾಕಯ ಗಳಲ್ಲಿ ಉತ್ತ ರಿಸಿ.
13.ಜಲ್ಲಯನ್ ವಾಲಾಬಾಗ್ ನಲ್ಲಿ ರುವ ಒಕಿ ಣೆ ಏನ್ನ?
ಉತ್ತ ರ: ಎಪರ ಲ್ ೧೩, ೧೯೧೯ ರಂದು ಬಿರ ಟ್ಟಷರ ಗುೊಂಡುಗಳಿಗೆ ಆಹುತಿಯಾದ ಸುಮಾರು
ಎರಡು ಸಾವಿರ ಮುಗಿ ಹಿೊಂದೂ, ಸಿಕ್ ಮತುತ ಮುಸಲಾಮ ನರ ಸಮಿಮ ಳಿತ್ ರಕತ ದಿೊಂದ ಈ
ಪರ ದೇಶ್ ಪಾವನವಾಗಿದೆ”. ಎೊಂಬುದು ಜಲ್ಲಯನ್ ವಾಲಾಬಾಗ್ ನಲ್ಲಿ ರುವ ಒಕಿ ಣೆ.
14. ಬಡತ್ನ, ಸುೊಂದರಿ ಹಾಗೂ ಅವಳ ತಂದೆಗೆ ಕಷಟ ವಾಗಲ್ಲಲ್ಿ ಏಕ್ಕ?
ಉತ್ತ ರ: ಬಡತ್ನದಿೊಂದ ಸುೊಂದರಿಗೆ ಹಾಗೂ ಅವಳ ತಂದೆಗೆ ಅಷ್ಟ ೋನ್ನ ತೊಂದರೆ ಆಗಲ್ಲಲ್ಿ
. ಏಕ್ಕೊಂದರೆ ಅವರ ರ್ಜೋವನ ಸರಳವಾಗಿತುತ .

VII. ಈ ಕ್ಕಳಗಿನ ಪರ ಶ್ನು ಗಳಿಗೆ ಸುಮಾರು ಹತುತ ವಾಕಯ ಗಳಲ್ಲಿ ಉತ್ತ ರಿಸಿ.
15. ಪರ ಕೃತಿಯ ʼಹಸುರುʼ ರ್ಜೋವ ಜಗತಿತ ಗೆ ಎಷ್ಟಟ ಮುಖಯ ಎೊಂಬುದನ್ನು ಕುರಿತು ನಮಮ
ಅಭಿಪಾರ ಯಗಳನ್ನು ಬರೆಯಿರಿ.
ಉತ್ತ ರ: ʼಹಸಿರೇ ಇಳೆಯ ಉಸಿರು ʼ ಎೊಂಬ ಕವಿವಾಣಿಯಂತ್ತ ಹಸುರು ರ್ಜೋವಜಗತಿತ ಗೆ
ಬಹಳ ಮುಖಯ .ಹಸಿರಿದದ ರೇ ಉಸಿರು. ಮರಗಿಡಬಳಿು ಗಳು ಹಸುರಾಗಿದದ ರೆ ಅದು ಒಳೆು ಯ
ಮಳೆಯಾಗಿರುವ, ಅೊಂತ್ಜಥಲ್ವಿರುವ ಸೂಚನೆಯಾಗಿದೆ.ಮಳೆಯಿೊಂದ ಭೂಮಿ
ತಂಪಾಗಿರುತ್ತ ದೆ. ಗಿಡಮರಬೇರುಗಳಿಗೆ ನೋರು ದರೆಯುತ್ತ ದೆ. ನೋರನ್ನು ೊಂಡು ಅವು
ಚೆನಾು ಗಿ ಚ್ಚಗುರಿ ಹಸುರಾಗಿ ತೋರುತ್ತ ವ. ವಾತ್ತವರಣದಲ್ಲಿ ರುವ ಇೊಂಗಾಲಾಲ್ಮ ವನ್ನು
ಹಿೋರಿ ಶುದಿ ವಾದ ಆಮಿ ಜನಕವನ್ನು ಬಿಡುಗಡೆಮಾಡುತ್ತ ವ. ಗಿಡ ಮರಗಳಿಗಲ್ಿ ದೆ ಪಾರ ಣಿ,
ಪಕ್ಕಿ , ಕ್ಕರ ಮಿಕ್ಕೋಟಗಳು ಎಲ್ಿ ಬಗೆಯ ರ್ಜೋವಿಗಳ ಬದುಕ್ಕಗೆ ಹಸುರು ಆಸರೆಯಾಗಿದೆ.
ರ್ಜೋವಜಗತಿತ ನ ಬಹು ಮುಖಯ ರ್ಜೋವಿಯಾದ ಮಾನವರಿಗೂ ಪರ ಕೃತಿಯು ಹಲ್ವು ಬಗೆಯಲ್ಲಿ
ನೆರವು ನೋಡುತಿತ ದೆ. ಹಣ್ಣಣ -ತ್ರಕಾರಿ, ಆಹಾರ ಎಲ್ಿ ವೂ ಹಸುರು ಜಗತಿತ ನ
ಕಡುಗೆಯಾಗಿದೆ.
(ಸೂಚನೆ: ಮಕಿ ಳು ಹಸುರು ರ್ಜೋವಜಗತಿತ ಗೆ ಎಷ್ಟಟ ಮುಖಯ ಎೊಂಬ ಅೊಂಶ್ವನ್ನು /
ಅಭಿಪಾರ ಯಗಳನ್ನು ಸೃಜನಾತ್ಮ ಕವಾಗಿ ವಯ ಕತ ಪಡ್ಡಸಿರುವ ಅೊಂಶ್ಗಳನ್ನು ಗಮನಸಿ ಅೊಂಕ
ನೋಡಬಹುದು.)
ಅರ್ವಾ
ಶಕ್ಷಣಕ್ಕಿ ೋತ್ರ ಕ್ಕಿ ವಿಶ್ನವ ೋಶ್ವ ರಯಯ ಅವರು ಸಲ್ಲಿ ಸಿದ ಕಡುಗೆಯನ್ನು ತಿಳಿಸಿ.

Page 5

ಉತ್ತ ರ:ವಿಶ್ನವ ೋಶ್ವ ರಯಯ ಅವರು ಆಧುನಕ ಶಕ್ಷಣವೇ ಎಲ್ಿ ಸಮಸ್ಯಯ ಗಳಿಗೂ ಪರಮೊೋಚಿ
ಪರಿಹಾರವೊಂದು ನಂಬಿದದ ರು.
ಶಕ್ಷಣವು ಸಂರ್ಜೋವಿನ ಎೊಂಬುದನ್ನು ಅರಿತಿದದ ಅವರು ಶಕ್ಷಣದ ವಿವಿಧ ಯೋಜನೆಗಳನ್ನು
ರೂಪಸಿದರು.ಪ್ರರ ಢ ಶಕ್ಷಣ ಶಾಲೆಗಳು ಮದಾರ ಸ್ ವಿಶ್ವ ವಿದಾಯ ನಲ್ಯದ ನಯಂತ್ರ ಣಕ್ಕಿ
ಒಳಪಟ್ಟಟ ದದ ವು.
ಇದನ್ನು ಬದಲ್ಲಸಿ ಸಂಸಾಥ ನವೇ ಪರ ತ್ತಯ ೋಕವಾದ ಪ್ರರ ಢ ಶಕ್ಷಣದ ಅೊಂತಿಮ ಪರಿೋಕ್ಕಿ
ನಡೆಸುವ ಯೋಜನೆಯನ್ನು ಆರ್ಥಥಕ ಪರಿಷತಿತ ನ ಮೂಲ್ಕ ರೂಪುಗಳಿಸಿದರು.
ಪಾರ ರ್ಮಿಕ ಶಕ್ಷಣ ನಬಂಧನೆಯನ್ನು ಜ್ಞರಿಗೆ ತಂದರು.
“ಶಕ್ಷಣಕಾಿ ಗಿ ಶಕ್ಷಣವಿರಬೇಕು. ಅದು ಕ್ಕಲ್ವೇ ಜನರ ಸೊತ್ತತ ಗದೆ ಪರ ಗತಿಪರ ರಾಜಯ ದಲ್ಲಿ
ಎಲ್ಿ ರ ಆಜನಮ ಸಿದಿ ಹಕಾಿ ಗಬೇಕು” ಎೊಂಬುದನ್ನು ಮನಗಂಡ ಇವರು ತ್ತೊಂತಿರ ಕ ಮತುತ
ವೃತಿತ ಪರ ಶಕ್ಷಣಕ್ಕಿ ಆದಯ ತ್ತ ನೋಡ್ಡದರು.
ಇದಕಾಿ ಗಿಯೇ ಬೆೊಂಗಳೂರಿನಲ್ಲಿ ಮೆಕಾನಕಲ್ ಎೊಂರ್ಜನಯರಿೊಂಗ್ ಶಾಲೆ, ಮೈಸೂರಿನಲ್ಲಿ
ಚಾಮರಾಜೊಂದರ ತ್ತೊಂತಿರ ಕ ಸಂಸ್ಯಥ ಗಳನ್ನು ಪಾರ ರಂಭಿಸಿದರು.
ಕನು ಡ ಸಾಹಿತ್ಯ ಪರಿಷತ್ತ ನ್ನು ಸಾಥ ಪಸಿದುದ ಇವರ ಕಾಲ್ದ ಮತತ ೊಂದು ಮಹತ್ವ ದ
ಸಾಧನೆ.

Document Details

Board / OrgCBSE
ExamClass 10
TypeSolution
Pages5
Updated22 Jul 2026