aglasem.com
Schools Admission Mock Test Playground
ClassChoose class
StateSelect state

CBSE Class 10 Marking Scheme 2022 for Kannada Term 2

Download CBSE Class 10 Marking Scheme 2022 for Kannada Term 2 PDF free from AglaSem Docs. Refer to the official marking scheme to understand the step-wise distribution of marks. More Detail
CBSE Class 10 Marking Scheme 2022 for Kannada Term 2 - Page 1 of 6

Finished viewing? Save it for later —

Download CBSE Class 10 Marking Scheme 2022 for Kannada Term 2 (PDF · 6 pages)
Downloaded 22 times

About CBSE Class 10 Marking Scheme 2022 for Kannada Term 2

CBSE Class 10 Marking Scheme 2022 for Kannada Term 2 is available here for free download. Published by CBSE for Class 10, this marking scheme can be viewed online or downloaded as a PDF (6 pages). Candidates preparing for Class 10 can use CBSE Class 10 Marking Scheme 2022 for Kannada Term 2 to understand the exam pattern, the type of questions asked, and the overall difficulty level.

Frequently Asked Questions

How can I download CBSE Class 10 Marking Scheme 2022 for Kannada Term 2?

Open this page and click the Download button to save CBSE Class 10 Marking Scheme 2022 for Kannada Term 2 as a PDF. It is completely free on AglaSem Docs.

Is CBSE Class 10 Marking Scheme 2022 for Kannada Term 2 free to download?

Yes. CBSE Class 10 Marking Scheme 2022 for Kannada Term 2 can be viewed online and downloaded as a PDF free of cost on AglaSem Docs.

How many pages does CBSE Class 10 Marking Scheme 2022 for Kannada Term 2 have?

CBSE Class 10 Marking Scheme 2022 for Kannada Term 2 contains 6 pages, which you can read online or download together as a single PDF.

Where can I find more Class 10 study material?

You can find more Class 10 question papers, sample papers, syllabus, and answer keys on AglaSem Docs.

CBSE Class 10 Marking Scheme 2022 for Kannada Term 2 – Text

Read the full text of this marking scheme below — useful to quickly search, copy and reference the content online without downloading the PDF.

📄 View text version (6 pages)

Page 1

KANNADA CODE: 015
SUBJECT: KANNADA
CLASS -X
Model Question Paper
Key answers (ಉತ್ತರಗಳು)

Section – A

ವಾಚನ ಮತ್ತು ಗ್ರಹಿಕಾ ಕೌಶಲ್ಯ - 4 ಅಂಕಗ್ಳು

I. ಈ ಕೆಳಗಿನ ಗ್ದಾಯಂಶವನತು ಓದಿ ಅದರ ಕೆಳಗೆ ಕೆೊಟ್ಟಿರತವ ಪರಶ್ೆುಗ್ಳಿಗೆ ಉತ್ುರಿಸಿ.

1. ಶಿವಪ್ಪನಾಯಕನು ಮೈಸೂರು ಸಾಂಸ್ ಾನದ ಹ ಸನ ಮ್ತ್ುು ಚಿಕ್ಕಮ್ಗಳೂರಿನ ಪ್ರದೆೇಶ, ಕ ಸರಗೊೇಡು ಇತ್ ಾದಿ
ಪ್ರದೆೇಶಗಳನುು ಗೆದುು ʻಶಿಸುುʼ ಎಾಂಬ ಹೆಸರಿನಲಿೆ ಭೂಕ್ಾಂದ ಯವನುು ಜ ರಿಗೆ ತ್ಾಂದನು. ಪೇರ್ುುಗೇಸರ ಪ್ ರಬಲ್ಾವನುು
ಮೊಟಕ್ು ಮ ಡಿ, ಅರಬ್ಬೇ ಸಮ್ುದರದ ಒಾಂದು ದಿವೇಪ್ವನುು ವಶಪ್ಡಿಸಿಕೊಾಂಡು ʻಪ್ಡುಗಡಲ್ ಒಡೆಯʼ ಎಾಂಬ ಬ್ರುದನೂು
ಪ್ಡೆದಿದುನು ಇವೆೇ ಶಿವಪ್ಪನಾಯಕನ ಸ್ಾಧನೆಗಳು. 2
2. ಚೆನುಮಾಾಜಿಯು ಶಿವಾಜಿಯ ಮಗ ರಾಜಾರಾಮನಿಗೆ ಆಶರಯ ನಿೇಡಿದ್ಳು. ಏಕೆಂದ್ರೆ ಔರಂಗಜೆೇಬನಿಗೆ ಹೆದ್ರಿ ತ್ನುನುು
ರಕ್ಷಿಸಬೆೇಕೆಂದ್ು ಕೆೇಳಿದ್ುರಿಂದ್ ಅವನಿಗೆ ಆಶರಯ ನಿೇಡಿದ್ಳು. 2

Section – B

ಅನವಯಿಕ ವಾಯಕರಣ - 4 ಅಂಕಗ್ಳು

II. ಈ ಕೆಳಗಿನ ಪ್ರಶ್ೆುಗಳಿಗೆ ಸೊಚನೆಯಾಂತೆ ಬರೆಯಿರಿ.

3. ಗಾದೆಯ ಮಾತ್ನತು ವಿಸ್ುರಿಸಿ ಬರೆಯಿರಿ. 2

ʻʻಬೆಳೆಯುವ ಸಿರಿ ಮೊಳಕೆಯಲಿʼʼ

ಮೊಳಕೆಯಲ್ಲಿ ಪ್ೆೈರು ಬೆಳೆಯುವ ಬಗೆಯು ಗೊತ್ಾಾಗುತ್ಾದೆ. ಹಾಗೆಯೆೇ ಒಬಬ ವಯಕಾಯ ಗುಣಾವಗುಣಗಳನುು ಆತ್ನ
ಬಾಲಯದ್ಲ್ಲಿಯೆೇ ರ್ತಳಿಯಬಹುದಾಗದೆ. ಮೂರುವಷುದ್ ಬುದಿಧ ನೂರು ವಷುದ್ವರೆಗೆ ಅಂದ್ರೆ ಬಾಲಯದ್ಲ್ಲಿ ಉತ್ಾಮನಡವಳಿಕೆ,
ಗುಣಸವಭಾವಗಳನುು ಹೊಂದಿರುವವರು ಕೊನೆಯವರೆಗೂ ಅದೆೇ ಸವಭಾವವನುು ಹೊಂದಿರಲು ಸ್ಾಧಯ.

ಅಥವ
ʻʻಮ ಡಿದುಣೊೊ ಮ ರ ಯʼʼ.

ಮನುಷಯ ತ್ಾನು ಮಾಡಿದ್ ತ್ಪಿಪಗೆ ಶಿಕ್ಷೆ ಅನುಭವಿಸಲೆೇಬೆೇಕು.ತ್ಾನು ಮಾಡಿದ್ ಕಮುವನುು ತ್ಾನೆೇ ಅನುಭವಿಸಬೆೇಕು.

4. ಈ ಕೆಳಗನ ವ ಕ್ಾದಲಿೆರುವ ಎರಡು ವಿಧ್ಾಥುಕ್ ಮ್ತ್ುು ಎರಡು ನಿಷೆೇಧ ಥುಕ್ ಪ್ದಗಳನುು ಗುರುತಿಸಿ ಬರೆಯಿರಿ.
ನಿೇಡಲ್ಲ, ಹರಡಲ್ಲ - ವಿಧ್ಾಥುಕ್
ಹೊೇಗದ್ು, ಬ್ಡದ್ – ನಿಷೆೇಧ ಥುಕ್

Page 2

ಬರೆವಣಿಗೆ ಕೌಶಲ - 12 ಅಾಂಕಗಳು

III ಈ ಕೆಳಗಿನ ಪ್ರಶ್ೆುಗಳಿಗೆ ಸೊಚನೆಯಾಂತೆ ಬರೆಯಿರಿ.

5. ಈ ಕೆಳಗನ ವಿಷಯಗಳಲಿೆ ಒಾಂದನುು ಆಯ್ಕಕ ಮ ಡಿಕೊಾಂಡು ಪ್ರಬಾಂಧ್ ಬರೆಯಿರಿ. 4
• ಪೇಠಿಕೆ --½
• ವಿಷಯ ವಿವರಣೆ –2
• ಉಪ್ಸಾಂಹ ರ/ಮ್ುಕ ುಯ --½
• ಭ ಷ ಶೆೈಲಿ – 1
6. ದೂರದೂರಿನಲಿೆರುವ ನಿಮ್ಮ ತ್ಾಂದೆಯವರಿಗೆ ನಿೇವು ಓದಿದ ಒಾಂದು ಉತ್ುಮ್ ಪ್ುಸುಕ್ವನುು ಕ್ುರಿತ್ು ಪ್ತ್ರ ಬರೆಯಿರಿ. 4
• ಇಾಂದ ಮ್ತ್ುು ಅವರಿಗೆ --- ½
• ದಿನ ಾಂಕ್ -- ½
• ಸಾಂಬೊೇಧ್ನೆ --- ½
• ಪ್ತ್ರದ ಒಡಲ್ು –1½
• ಮ್ುಕ ುಯದ ಒಕ್ಕಣೆ -- ½
• ಭ ಷ ಶೆೈಲಿ --½
ಅಥವಾ

ದಿನ ಾಂಕ್ 19/09/2021 ರ ಪ್ರಜ ವ ಣಿ ದಿನಪ್ತಿರಕೆಯಲಿೆ ಪ್ರಕ್ಟವ ದ ಜ ಹೇರ ತಿನ ಮೇರೆಗೆ ಉಡುಪಯ ವಿದ ಾಪೇಠ ಶ ಲ್ೆಯಲಿೆ
ಖ ಲಿಯಿರುವ ಕ್ನುಡ ಶಿಕ್ಷಕ್ರ ಹುದೆುಗೆ ಅಲಿೆನ ಕ ಯುದಶಿುಗಳಿಗೆ ನಿಮ್ಮ ಸವ-ವಿವರಗಳೊ ಾಂದಿಗೆ ಅರ್ಜುಸಲಿೆಸಿ.

• ಇಾಂದ ಮ್ತ್ುು ಅವರಿಗೆ --- ½
• ದಿನ ಾಂಕ್ -- ½
• ವಿಷಯ ಮತ್ುಾ ಉಲೆಿೇಖ --- ½
• ಸವ-ವಿವರ -–1½
• ಮ್ುಕ ುಯದ ಒಕ್ಕಣೆ -- ½
• ಭ ಷ ಶೆೈಲಿ --½
7. ದಿನ ಬಳಕೆ ವಸುುಗಳ ಬೆಲ್ೆ ಏರಿಕೆಯಿಾಂದ ಜನಸ್ ಮ ನಾರು ಅನುಭವಿಸುತಿುರುವ ತ್ೊಾಂದರೆಗಳನುು ಕ್ುರಿತ್ು ಒಾಂದು ವರದಿ
ಸಿದಧಪ್ಡಿಸಿ. 4
• ಶಿೇಷಿ೯ಕೆ — ½
• ಸಾಳ ಮ್ತ್ುು ದಿನ ಾಂಕ್ ---1
• ವರದಿಯ ಒಡಲ್ು ---2
• ವರದಿಗ ರರ ರುಜು - -½
Section – C

ಪಠ್ಯಗ್ಳ ಅಧ್ಯಯನ - 20 ಅಂಕಗ್ಳು

IV. ಈ ಕೆಳಗಿನ ಪರಶ್ೆುಗ್ಳಿಗೆ ಎರಡತ/ಮೊರತ ವಾಕಯಗ್ಳಲ್ಲಿ ಉತ್ುರ ಬರೆಯಿರಿ. 2X3= 6

8. ನ ಲ್ವಡಿ ಕ್ೃಷೊರ ಜ ಒಡೆಯರ ಕ ಲ್ದಲಿೆ ಯ ವ ನಿೇರ ವರಿ ಯೇಜನೆಗಳು ಕ ಯುರೂಪ್ಕೆಕ ಬಾಂದವು?

Page 3

ಉತ್ಾರ – 1900 ರಲ್ಲಿ ಶಿವನಸಮುದ್ರದ್ ಬಳಿ ಕಾವೆೇರಿ ನದಿಯಿಂದ್ ಜ್ಲವಿದ್ುಯತ್‌ ಉತ್ಾಪದ್ನಾ ಕೆೇಂದ್ರ ಪ್ಾರರಂಭವಾಯಿತ್ು.
(½) ಇದ್ು ಭಾರತ್ ಮಾತ್ರವಲಿ, ಏಷ್ಾಯ ಖಂಡದ್ಲೆಿೇ ಮೊದ್ಲ ಜ್ಲವಿದ್ುಯತ್‌ ಯೇಜ್ನೆ. (½) 1907 ರಲ್ಲಿ ವಾಣಿ ವಿಲಾಸ
ಸ್ಾಗರ(ಮಾರಿ ಕಣಿವೆ) ಕಟಟಲಪಟಿಟತ್ು. (½)1911 ರಲ್ಲಿ ಕೃಷೊರಾಜ್ ಸ್ಾಗರದ್ ಯೇಜ್ನೆ. (½)

9. ಕ್ವಿಯ ತ್ಮವು ಹಸುರುಗಟಟಲ್ು ಕ ರಣವ ದ ಹನೆುಲ್ೆಯ ಅಾಂಶಗಳೆೇನು?

ಉತ್ಾರ – ಕವಿಯಾತ್ಾವು ಪ್ರಕೃರ್ತ ಹಸುರನುು ಕಂಡು ಆ ಪ್ರಕೃರ್ತಯಲ್ಲಿಯೆೇ ವಿಲ್ಲೇನವಾಗರುವಂತ್ೆ ಭಾಸವಾಗುತ್ಾದೆ. (½)
ಆಶವಯುಜ್ ಮಾಸದ್ ನವರಾರ್ತರಯಲ್ಲಿ ವಿಶಾಲವಾದ್ ಕಡಲು,ಹಸುರಾಗಸ,ಹಸುರು ಮುಗಲು,ಹಸುರು ಗದೆುಯ ಬಯಲು,
ಹಸುರಿನ ಮಲೆ, ಹಸುರು ಕಣಿವೆ, ಸಂಜೆಯ ಬ್ಸಿಲು, (½)ಆಶಿವೇಜ್ದ್ ಶಾಲ್ಲವನದ್ ಗಳಿಯ ಹಸುರು ಬಣೊದ್ ನೊೇಟ,
ಕಾಡಂಚಿನಲ್ಲಿ ಫಲಭರಿತ್ ಅಡಕೆಯ ತ್ೊೇಟ, ಹುಲ್ಲಿನ ಮಕಮಲ್ಲಿನ ಹೊಸಪ್ಚೆಿಯ ಜ್ಮಖಾನೆ ಪ್ಸರಿಸಿದ್ಂತ್ೆ ಭೂಮಿಯು
ಹಸುರುಟಟದ್ುು ಹೊಸ ಹೂವಿನ ಕಂಪ್ು, (½)ತ್ಂಗಾಳಿಯ ತ್ಂಪ್ು, ಹಕಕಯ ಇಂಪ್ಾದ್ ಗಾನ, ಎತ್ೆಾತ್ಾ ನೊೇಡಿದ್ರೂ ಹಸುರು
ಹಿೇಗೆ ಒಂದ್ರಲೊಿಂದ್ು ಪ್ರಸಪರ ಐಕಯವಾಗ ಒಂದೆೇ ಎಂಬ ಭಾವನೆ ಉಂಟಾಗ ಕವಿಯಾತ್ಾವು ಹಸುರುಗಟಿಟದೆ. (½)

10. ಹುಲಿಯು ಹಾಂದಿನಿಾಂದ ಹ ರಿ ಕೊಲ್ೆದಿರಲ್ು ಕ ರಣಗಳೆೇನು?

ಉತ್ಾರ – ಯಾರನೆುೇ ಆಗಲ್ಲ ಭರತ್ಖಂಡದ್ ಹುಲ್ಲಗಳು ಹಿಂದಿನಿಂದ್ ಹಾರಿ ಕೊಲುಿವುದಿಲಿ. (½) ಶತ್ುರವನಾುದ್ರೂ ಸರಿಯೆ,
(½) ಆತ್ ಬೆನುು ರ್ತರುಗಸಿರುವಾಗ ಕೊಲುಿವುದ್ು ಧಮುವಲಿವಷ್ೆಟ. (½) ಆದ್ುದ್ರಿಂದ್ ಹುಲ್ಲಯು ಹಿಂದಿನಿಂದ್ ಹಾರಿ
ಶಾನುಭೊೇಗರನುು ಕೊಲಿಲ್ಲಲಿ. (½)

V. ಸ್ಂದರ್ಭಸ್ಹಿತ್ ಸ್ಾವರಸ್ಯವನತು ವಿವರಿಸಿ. 3X2 = 6

11. ʻʻಈತ್ನ ಮ ತ್ು ಅಶುರತ್ಪ್ೂವುಮʼʼ(½)

ಉತ್ಾರ – ಈ ಮಾತ್ನುು ದ್ುಗುಸಿಂಹ(½) ಕವಿ ಬರೆದಿರುವ ʻವೃಕ್ಷಸ್ಾಕ್ಷಿʼ ಎಂಬ ಪ್ಾಠದಿಂದ್ ಆರಿಸಲಾಗದೆ. (½)

ಈ ಮಾತ್ನುು ಧಮಾುಧಿಕರಣದ್ವರು ಹೆೇಳಿಕೊಳುುವ ಮಾರ್ತದ್ು. (½)

ತ್ಾವಿಬಬರೂ ಒಟಿಟಗೆ ಸಂಪ್ಾದಿಸಿದ್ ಹಣವನುು ಇಬಬರೂ ಕೂಡಿ ದೊಡಡ ಮರದ್ ಹರ್ತಾರ ಹೂರ್ತಟಿಟದೆುವು. ಆ ಸಂಪ್ತ್ಾನೆುಲಿ
ಧಮುಬುದಿಧಯೆೇ ತ್ೆಗೆದ್ುಕೊಂಡು ಹೊೇಗದಾುನೆ, ಎಂದ್ು ದ್ುಷಟಬುದಿಧಯು ಧಮಾುಧಿಕರಣದ್ವರ ಬಳಿ ದ್ೂರು ಕೊಡುತ್ಾಾನೆ.
(½) ಹಣವನಿುರಿಸುವಾಗ ಧಮುಬುದಿಧ ಮತ್ುಾ ನಾನಲಿದೆ ಅಲ್ಲಿ ಬೆೇರಾರೂ ಇರಲ್ಲಲಿ. ಅಲ್ಲಿದ್ು ಮರವೆೇ ಅದ್ಕೆಕ ಸ್ಾಕ್ಷಿ ಎನುುತ್ಾಾನೆ.
(½)ಮರವು ಸ್ಾಕ್ಷಿ ನುಡಿಯುವುದೆಂಬುದ್ನುು ಹಿಂದೆಂದ್ೂ ಕೆೇಳಿಲಿ. ಇದೊಂದ್ು ಅರ್ಿರಿಯ ಸಂಗರ್ತ. ಅದ್ನುು
ನೊೇಡೊೇಣವೆಂದ್ು ಧಮಾುಧಿಕರಣದ್ವರು ಅಭಿಪ್ಾರಯಪ್ಡುತ್ಾಾರೆ. (½)

ಅಥವ

ʻʻಅವರ ಸ್ ಧ್ನೆಯ ಕಿರಿೇಟಕೆಕ ಮ್ತ್ೊುಾಂದು ಗರಿಯನುು ಸ್ೆೇರಿಸಿತ್ು”

ಉತ್ಾರ - ಈ ವಾಕಯವನುು ಡಿ.ಎಸ್. ಜ್ಯಪ್ಪಗೌಡ ಅವರು ರಚಿಸಿರುವ (½) ದಿವಾನ್‌ಸರ್‌ಎಂ. ವಿಶೆವೇಶವರಯಯನವರ
ಕಾಯುಸ್ಾಧನೆಗಳುʼ ಎಂಬ್ ಕೃರ್ತಯಿಂದ್ ಆಯು ʻಭಾಗಯಶಿಲ್ಲಪಗಳುʼ(½) ಎಂಬ ಪ್ಾಠದಿಂದ್ ಆರಿಸಲಾಗದೆ.

ಲೆೇಖಕರು ಈ ಮಾತ್ನುು ಹೆೇಳಿದಾುರೆ. (½)

Page 4

ವಿಶೆವೇಶವರಯಯನವರು ಪ್ೂನಾದ್ ಮುಥಾ ಕಾಲುವೆಗೆ ನಿೇರಿನ ನೆಲೆಯಾಗದ್ು ಪಿೇಪ್‌ಜ್ಲಾಶಯಕೆಕ (½)ಸವತ್ಃ ತ್ಾವೆೇ ಅನೆವೇಷಣೆ
ಮಾಡಿದ್ ಸವಯಂಚಾಲ್ಲತ್ ಬಾಗಲುಗಳನುು(½) ಯಶಸಿವಯಾಗ ಅಳವಡಿಸಿದ್ರು ಎಂದ್ು ಹೆೇಳುವ ಸಂದ್ಭುದ್ಲ್ಲಿ ಈ ಮಾತ್ು
ಬಂದಿದೆ.

ವಿಶೆವೇಶವರಯಯ ಅವರಲ್ಲಿದ್ು ಬುದಿಧಶಕಾ ಹಾಗೂ ಅನೆವೇಷಣಾ ಸ್ಾಮರ್ಯುವನುು (½)ಈ ಮಾರ್ತನ ಮೂಲಕ ಸ್ಾವರಸಯಪ್ೂಣುವಾಗ
ರ್ತಳಿಸಿಕೊಡಲಾಗದೆ.

12. ʻʻಹಸುರ ದುದು ಕ್ವಿಯ ತ್ಮಾಂ”

ಉತ್ಾರ – ಈ ವಾಕಯವನುು ಕುವೆಂಪ್ು (½)ಅವರು ಬರೆದಿರುವ ʻ ಪ್ಕ್ಷಿಕಾಶಿ ʼ ಕವನ ಸಂಕಲನದಿಂದ್ ಆಯು ʻಹಸುರುʼ(½) ಎಂಬ ಪ್ದ್ಯದಿಂದ್
ಆರಿಸಲಾಗದೆ.

ಈ ಮಾತ್ನುು ಕವಿ ಹೆೇಳಿದಾುರೆ. (½)

ನವರಾರ್ತರಯು ನವಧಾರ್ತರಯು ಈ ಶಾಯಮಲ ವಣುದ್ ಕಡಲ್ಲನಲೂಿ ಕವಿಯ ಆತ್ಾ ಹಸುರಾಯಿರು, ರಸಪ್ಾನದ್ಲ್ಲಿ ಮಿಂದಿತ್ು ಎಂದ್ು
ಪ್ರಕೃರ್ತಯಲ್ಲಿ ವಾಯಪಿಸಿರುವ ಹಸುರಿನ ಬಗೆೆ ವಣಿುಸುವ ಸಂದ್ಭುದ್ಲ್ಲಿ ಹೆೇಳಿದ್ ಮಾರ್ತದ್ು. (½)ಇದ್ು ಕುವೆಂಪ್ು ಅವರ ಸಾಳವಾದ್
ಮಲೆನಾಡಿನ ಕುಪ್ಪಳಿುಯ ʻಕವಿಶೆೈಲʼದ್ಲ್ಲಿ ಅವರಿಗುಂಟಾದ್ ಸ್ೌಂದ್ಯಾುನುಭವ, ಪ್ರಕೃರ್ತ, ಅಲ್ಲಿಯ ಹಸುರುಗಳೊ ಂದಿಗೆ ಕುವೆಂಪ್ು
ಹೊಂದಿದ್ು ಅವಿನಾಭಾವ ಸಂಬಂಧವನುು ತ್ೊೇರಿಸುತ್ಾದೆ. (½)

ನವರಾರ್ತರಯ ಕಪ್ುಪ ಕಡಲ್ಲನಲುಿ ಹಸುರನುು (½)ಕಾಣುವ ಕುವೆಂಪ್ು ಅವರ ಕವಿಯಾತ್ಾದ್ ಪ್ರಕೃರ್ತಯ ರಸ ಸ್ಾವದ್ನೆ ಇಲ್ಲಿ
ಸ್ಾವರಸಯಪ್ೂಣುವಾಗ ವಯಕಾವಾಗದೆ.

ಅಥವ

ʻʻತ್ನು ಮ ತ್ೆಯಾಂ ಸವುಜನಮ್ುಾಂ ಬಾಂಜೆಯ್ಕನುದಿದುಪ್ುದೆ”

ಉತ್ಾರ – ಈ ಮೇಲ್ಲನ ಮಾತ್ನುು ಲಕ್ಷಿಮೇಶ ಕವಿ ಬರೆದಿರುವ ʻವಿೇರಲವʼ ಎಂಬ ಪ್ದ್ಯ ಭಾಗದಿಂದ್ ಆರಿಸಲಾಗದೆ. (½)

ಈ ಮಾತ್ನುು ಲವನು ತ್ನು ಮನಸಿಿನಲ್ಲಿಯೆೇ ಹೆೇಳಿಕೊಳುುವನು. (½)

ರಾಮನ ಯಾಗದ್ ಕುದ್ುರೆ ಹಸಿರು ಹುಲಿನುು ರ್ತನುಲು ಉದಾಯನಕೆಕ ನುಗೆದ್ುನುು ಕಂಡ ಕೂಡಲೆೇ ತ್ನು ಜ್ವಾಬಾುರಿಯನುು ಅರಿತ್ ಲವನು
ಸವಲಪವೂ ಅಂಜ್ದೆ ಕುದ್ುರೆಯನುು ಹಿಡಿದ್ು ಕಟಟಲು ಮುಂದಾಗುತ್ಾಾನೆ. ಹರ್ತಾರ ಹೊೇಗ ಕುದ್ುರೆ ಹಣೆ ಫಲಕದ್ ಮೇಲೆ ಬರೆದಿದ್ು
ʻಕೌಸಲೆಯಯು ಹೆತ್ಾ ಮಗನಾದ್ ರಾಮನೊಬಬನೆೇ ಭೂಮಿಯಲ್ಲಿ ಶೂರನಾಗದಾುನೆ. (½)ಇದ್ು ಆತ್ನ ಯಾಗದ್ ಕುದ್ುರೆ
ಸಮರ್ುರಾದ್ವರು ಯಾರಾದ್ರೂ ಅದ್ನುು ತ್ಡೆಯಲ್ಲʼ ಎಂಬ ಬರಹವನುು ಕಂಡು ಕೆಂಡಮಂಡಲಗೊಳುುವನು. ರಾಮನೊಬಬನೆೇ
ಶೂರನೆೇ? ಸಿೇತ್ೆಯ ಮಗನಾದ್ ನಾನು ಶೂರನಲಿವೆೇ? ನನು ಶೌಯು, ಪ್ರಾಕರಮವೆೇನೆಂಬುದ್ನುು ನಾನು ತ್ೊೇರಿಸುತ್ೆಾೇನೆ,
(½)ಕೌಸಲೆಯಯ ಮಗನ ಸ್ೊಕಕನುು ಮುರಿಯುತ್ೆಾೇನೆ, ನಾನು ನನು ಶೌಯುವನುು ತ್ೊೇರದಿದ್ುರೆ ತ್ಾಯಿಗೆ ತ್ಕಕ ಮಗನಾಗುವುದಿಲಿ.
ನಾನು ರಾಮನ ಹಮಾನುು ಇಳಿಸುವ ಪ್ರಯತ್ು ಮಾಡದಿದ್ುರೆ, ತ್ಾಯಿಯನುು ಎಲಿರೂ ಬಂಜೆಯೆಂದ್ು ಕರೆಯದೆ ಇರುತ್ಾಾರೆಯೆೇ? ಎಂದ್ು
ಯೇಚಿಸುತ್ಾಾನೆ. (½)

ಮಕಕಳಿಲಿದ್ ಸಿರೇಯನುು ಬಂಜೆ ಎನುುತ್ಾಾರೆ. ತ್ಾನು ತ್ನು ಶೌಯುವನುು ತ್ೊೇರದಿದ್ುರೆ ನನು ತ್ಾಯಿಗೆ ತ್ಕಕ ಮಗನಾಗುವುದಿಲಿ. ಆಕೆ
ವಿೇರಮಾತ್ೆಯೆನಿಸುವುದಿಲಿ ಎಂಬುದ್ು ಲವನ ಭಾವನೆಯಾಗದೆ. (½)

Page 5

VI. ಈ ಕೆಳಗಿನ ಪರಶ್ೆುಗ್ಳಿಗೆ ಎರಡತ ವಾಕಯಗ್ಳಲ್ಲಿ ಉತ್ುರಿಸಿ. 2X 2=4

13. ಭಗತ ಸಿಾಂಗನ ಸಹರ್ರರು ಯ ರು?

ಉತ್ಾರ – ಭಗತ್‌ಸಿಂಗ್‌ನ ಸಹರ್ರರು(½) ಸುಖದೆೇವ್. (½)ರಾಜ್ುೆರು, (½)ಭಟುಕೆೇಶವರ ದ್ತ್ಾ. (½)

14. ಮ್ೃಗದ ಬ ಹಾ ಆಕ ರ ಹೆೇಗತ್ುು?

ಉತ್ಾರ – ಮೃಗದ್ ಬಾಹಯ ಆಕಾರ ಕೊೇರೆ ಹಲುಿ, (½) ಹಂದಿಯ ದೆೇಹ, (½)ತ್ೊೇಳದ್ ರ್ಲನೆ, ಕಕುಶ ಸದ್ುು, (½) ಗೊಗೆರು ಧವನಿಯನುು
ಹೊಂದಿತ್ುಾ. (½)

VII. ಈ ಕೆಳಗಿನ ಪರಶ್ೆುಗೆ ಸ್ತಮಾರತ ಹತ್ತು ವಾಕಯಗ್ಳಲ್ಲಿ ಉತ್ುರಿಸಿ. 4X1 =4

15. ಲ್ವನು ಯಜ್ಞ ಶವವನುು ಕ್ಟಟಲ್ು ಕ ರಣವೆೇನು?

ಉತ್ಾರ – ಭೂಮಂಡಲದ್ ಪ್ರಾಕರಮಿ ರಾಜ್ರುಗಳೆಲಾಿ ಶಿರೇರಾಮನ ಹೆಸರನುು ಕೆೇಳಿ ಯಾಗದ್ ಕುದ್ುರೆಯನುು ತ್ಡೆಯದೆ ಸೂಕಾ
ಕಪ್ಪಕಾಣಿಕೆಯನಿುತ್ುಾ ಕುದ್ುರೆ ಮುಂದೆ ಹೊೇಗುವಂತ್ೆ ನಮಸಕರಿಸಿದ್ರು. (½)ಹಿೇಗೆ ಭೂಮಂಡಲದ್ಲ್ಲಿ ಮುಂದ್ುಮುಂದ್ಕೆಕ ಸಂರ್ರಿಸುತ್ಾಾ
ಶಿರೇರಾಮನ ಯಾಗದ್ ಕುದ್ುರೆ ವಾಲ್ಲೀಕ ಮುನಿಗಳ ಆಶರಮಕೆಕ ಬಂದಿತ್ು. ಆಶರಮದ್ವರ ಬಳಕೆಯ ಉದಾಯನದ್ ಒಳಗೆ ಇದ್ು ಹಸಿರು
ಹುಲಿನುು ರ್ತನುಲು ಬಯಸಿ ಒಳಕೆಕ ನುಗೆ ಬಾಳೆ ತ್ೊೇಟವನುು ತ್ುಳಿದ್ು ಹಾಳು ಮಾಡುರ್ತಾತ್ುಾ. (½) ವಾಲ್ಲೀಕ ಮುನಿಗಳು ವರುಣ ಲೊೇಕಕೆಕ
ಹೊೇಗುವ ಮೊದ್ಲು ಲವನನುು ಕರೆದ್ು ಈ ತ್ೊೇಟವನುು ಹಾಳಾಗದ್ಂತ್ೆ ಚೆನಾುಗ ನೊೇಡಿಕೊಳುಬೆೇಕೆಂದ್ು ಹೆೇಳಿ ಹೊೇಗದ್ುರು. (½)
ತ್ನು ಗೆಳೆಯರೊಡನೆ ಅಲ್ಲಿಗೆ ಬಂದ್ ಲವನು ತ್ನು ಉದಾಯನವನುು ಹಾಳು ಮಾಡುರ್ತಾದ್ು ಕುದ್ುರೆಯನುು ಕಂಡನು.
(½)ವರುಣಲೊೇಕದಿಂದ್ ಹಿಂದಿರುಗ ಬರುವ ವಾಲ್ಲೀಕ ಮುನಿಗಳು ಹಾಳಾದ್ ತ್ೊೇಟ ನೊೇಡಿ ನನುನುು ಬೆೈಯುವರೆಂದ್ು ತ್ಕ್ಷಣವೆ
ಅದ್ನುು ಕಟಟಲು ಕುದ್ುರೆಯ ಬಳಿ ಬಂದಾಗ ಲವನಿಗೆ ಕುದ್ುರೆಯ ಹಣೆಯ ಮೇಲೆ ಕಟಿಟದ್ು ಪ್ಟಿಟಕೆಯಲ್ಲಿದ್ು ಬರಹ ಕಾಣಿಸಿತ್ು. (½)ಅದ್ರಲ್ಲಿ
ʻಕೌಸಲ್ೆಾಯು ಹೆತ್ು ಮ್ಗನ ದ ರ ಮ್ನೊಬಬನೆೇ ಭೂಮಿಯಲಿೆ ಶೂರನ ಗದ ುನೆ. (½)ಇದು ಆತ್ನ ಯ ಗದ ಕ್ುದುರೆ
ಸಮ್ಥುರ ದವರು ಯ ರ ದರೂ ಅದನುು ತ್ಡೆಯಲಿʼ ಎಾಂಬ ಬರಹವನುು ಕ್ಾಂಡು ಕೆಾಂಡಮ್ಾಂಡಲ್ಗೊಳುುವನು. ರ ಮ್ನೊಬಬನೆೇ
ಶೂರನೆೇ? ಸಿೇತ್ೆಯ ಮ್ಗನ ದ ನ ನು ಶೂರನಲ್ೆವೆೇ? (½)ನನು ಶೌಯು, ಪ್ರ ಕ್ರಮ್ವೆೇನೆಾಂಬುದನುು ನ ನು ತ್ೊೇರಿಸುತ್ೆುೇನೆ,
ಕೌಸಲ್ೆಾಯ ಮ್ಗನ ಸ್ೊಕ್ಕನುು ಮ್ುರಿಯುತ್ೆುೇನೆ, (½) ರಾಮನಿಗೆ ತ್ನು ಪ್ರಾಕರಮವನುು ತ್ೊೇರಿಸಬೆೇಕೆಂದ್ು ಆಶರಮದೊಳಗೆ ಬಂದ್
ಯಜ್ಞಾಶವವನುು ಲವನು ಕಟಿಟ ಹಾಕದ್ನು.

ಅಥವಾ

ʻʻಸತ್ಾಕೆಕ ಸ್ ವಿಲ್ೆ ಎಾಂಬ ಮ ತ್ು ʻವೃಕ್ಷಸ್ ಕ್ಷಿʼ ಪ್ ಠದಲಿೆ ಯ ರ ಪ್ ತ್ರದ ಮ್ೂಲ್ಕ್ ಹೆೇಗೆ ವಿವರಿಸಲ್ ಗದೆ.

ಉತ್ಾರ – ಸತ್ಯಕೆಕ ಸ್ಾವಿಲಿ ಎಂಬ ಮಾತ್ು ವೃಕ್ಷಸ್ಾಕ್ಷಿ ಪ್ಾಠದ್ಲ್ಲಿ ಧಮುಬುದಿಧಯ (½)ಪ್ಾತ್ರದ್ ಮೂಲಕ ವಿವರಿಸಲಾಗದೆ.
ಧಮುಬುದಿಧಯು ಹೆಸರಿಗೆ ತ್ಕಕ ನಡೆ-ನುಡಿಯುಳುವನಾಗದಾುನೆ. (½)ಅನಯರ ಮಾತ್ನುು ರ್ತರಸಕರಿಸದೆ ಸಮಾರ್ತಸುವ ಸವಭಾವ ಅವನದ್ು.
ಧಮುಬುದಿಧಯು ದ್ುಷಟಬುದಿಧಯಡನೆ ವಾಯಪ್ಾರಕೆಕಂದ್ು ಹೊೇಗ ಸಂಪ್ತ್ಾನುು ಸಂಪ್ಾದಿಸಿಕೊಂಡು ಬರುತ್ಾಾನೆ. (½)ಅದ್ನುು
ಹಂಚಿಕೊಳುಲು ಬಯಸಿದಾಗ ದ್ುಷಟಬುದಿಧಯ ಸಲಹೆಯನುು ಮರುಮಾರ್ತಲಿದೆ ಒಪಿಪಕೊಳುುತ್ಾಾನೆ. ದ್ುಷಟಬುದಿಧ ಸಂಪ್ತ್ಾನುು ಅಪ್ಹರಿಸಿ,
ಧಮುಬುದಿಧಯ ಮೇಲೆ ಕಳುತ್ನದ್ ಆರೊೇಪ್ವನುು ಹೊರಿಸಿ ಬೊಬೆಬ ಹಾಕದ್ರೂ ಅವನು ಜ್ಗಳವಾಡುವುದಿಲಿ. ನಾಯಯರ್ತೇಮಾುನಕೆಕ

Page 6

ಕರೆದಾಗಲೂ ಒಪಿಪ ಹೊೇಗುತ್ಾಾನೆ ಏಕೆಂದ್ರೆ ಸತ್ಯವೆೇನೆಂಬುದ್ು ಅವನಿಗೆ ರ್ತಳಿದಿತ್ುಾ. (½) ಮನುಷಯನ ಪ್ಾಪ್-ಪ್ುಣಯ ಕೃತ್ಯಗಳನುು
ದೆೇವರು ಗಮನಿಸುತ್ಾಾನೆ ಎಂದ್ು ಅವನು ನಂಬ್ದ್ುನು. (½)ನಾಯಯರ್ತೇಮಾುನವಾಗುವ ದಿನವೂ ಅವನಲ್ಲಿ ಅಶಾಂರ್ತ, ಗಡಿಬ್ಡಿ,
ಗೊಂದ್ಲ ಕಾಣಿಸುವುದಿಲಿ. ಅಂದ್ೂ ಅವನು ಎಂದಿನಂತ್ೆ ದೆೇವ,ಗುರು,ದಿವಜ್ ಪ್ೂಜೆಯನುು ನೆರವೆೇರಿಸುತ್ಾಾನೆ. ತ್ಾನು ತ್ಪ್ುಪ ಮಾಡಿಲಿ,
(½)ಅಪ್ರಾಧಿ ನಾನಲಿ ಎನುುವ ದ್ೃಢವಾದ್ ಮನಸುಿ ಅವನದಾುಗತ್ುಾ. ಸತ್ಯವು ಎಂದ್ೂ ಸ್ೊೇಲುವುದಿಲಿ ಎಂಬ ವಿಶಾವಸವನುು
ಹೊಂದಿದ್ುನು.

ಮರದಿಂದ್ ಹೊರಬಂದ್ ನುಡಿಯನುು ಕೆೇಳಿದಾಗ ಅವನಿಗೆ ಇದ್ು ದೆೇವರ ಮಾತ್ಲಿ. (½)ಏಕೆಂದ್ರೆ ದೆೈವವು ಸುಳುನುು ಹೆೇಳುವುದಿಲಿ
ಎಂದೆನಿಸಿ, ಇದ್ರಲ್ಲಿ ಏನೊೇ ಮೊೇಸವಿದೆ ಎಂದ್ು ವಂರ್ನೆಯ ರಹಸಯವನುು ಹೊರಹಾಕುತ್ಾಾನೆ. (½)ಅವನು ನಂಬ್ದ್ು ಸತ್ಯ, ದೆೇವರು
ಅವನನುು ಕೆೈಬ್ಡಲ್ಲಲಿ. ಸತ್ಯಕೆಕ ಎಂದ್ೂ ಸ್ಾವಿಲಿ ಎಂಬ ಮಾತ್ು ಸತ್ಯದ್ಷ್ೆಟೇ ಸುಂದ್ರವಾಗತ್ುಾ.

*****************************************************************************************

Document Details

Board / OrgCBSE
ExamClass 10
TypeSolution
Pages6
Languagekannada
Updated09 Jun 2026