CBSE Class 12 Marking Scheme 2022 for Kannada Term 2 – Text
Read the full text of this marking scheme below — useful to quickly search, copy and reference the content online without downloading the PDF.
📄 View text version (3 pages)
Page 1
CENTRAL BOARD OF SECONDARY EDUCATION
CODE NO: 115
CLASS XII KANNADA
MODEL QUESTION PAPER
TERM – II
ONE PAPER TIME: 02HRS M.MARKS : 40
ತರಗತಿ :12 ಸಿಬಿಎಸ್ಇ ವಿಷಯ : ಕನ್ನ ಡ
ಮಾದರಿ ಉತು ರ ಪ್ತಿಿ ಕೆ
ಒಂದು ಪ್ತಿಿ ಕೆ ಸಮಯ : 02ಗಂಟೆ ಅಂಕಗಳು : 40
ಪಿ .ಸಂ ಉತ್ತ ರಗಳು ಅಂಕಗಳು ಒಟುು
1 ಅ) ಬೆಳೆ ವೈವಿಧ್ಯ ವು ಕುಟುಂಬದ ಆಹಾರದ ಅಗತ್ಯ ಗಳನ್ನು
ಪೌಷ್ಠಿ ಕಾಂಶಗಳನ್ನು ಪೂರೈಸುತ್ತ ವೆ. ಕೃಷ್ಠ ಭೂಮಿಯ
ಫಲವತ್ತ ತೆಯನ್ನು ಸುತ್ತ ಲ್ಲನ ಪರಿಸರವನ್ನು ರಕ್ರಿ ಸುತ್ತ ದ್ದ. ಕೆಲವು
ಉಪಬೆಳೆಗಳ ಎಲೆ ಕಡ್ಡಿ ಗಳೂ ನೆಲಕೆಿ ಸಾರ ಒದಗಿಸುತ್ತ ವೆ. ಮತೆತ
ಕೆಲವು ಉಪ ಬೆಳೆಗಳು ಪಿ ಧಾನ ಬೆಳೆಗಳಿಗೆ ಬರುವ ನ್ನಸಿಗಳನ್ನು 2
ನಿಯಂತ್ರಿ ಸುತ್ತ ವೆ. ಕೆಲವು ಉಪಬೆಳೆಗಳ ಬೇರುಗಳು ಮಣ್ಣ ನ್ನು
ಸಡ್ಡಲಗೊಳಿಸಿ ನಿೋರು ಹಿಂಗುವಿಕೆಗೂ ನೆರವಾಗುತ್ತ ವೆ.(ಯಾವುದಾರೂ
ಮೂರು ಅಂಶಗಳನ್ನು ಗಮನಿಸಬಹುದು)
ಅ). ಬಿೋಜಗಳಿಗೆ ಹುಳು ಬಿೋಳದಂತೆ,ಬೂಷ್ಟು ಹಿಡ್ಡಯದಂತೆ ಮಾಡಲು 4
ಮಣುಣ ಮತ್ತತ ತ್ತತ ರೆ, ಬೇವಿನ ಸೊಪ್ಪು ಅಥವಾ ಲಕ್ರಿ ಸೊಪ್ಪು ನ ಜೊತೆ
ಇಡುತ್ತತ ರೆ. ಮಹಿಳೆಯರ ಬಿೋಜ ಸಂರಕ್ಷಣೆಯಲ್ಲಿ ರಾಸಾಯನಿಕಗಳಿಗೆ 2
ಜಾಗವಿಲಿ . ಈ ಬಿೋಜ ಸಂರಕ್ಷಣೆಯ ವಿಧಾನಗಳು ಪರಿಸರ
ಸ್ು ೋಹಿಯಾದ ಕಾರಣ್ ಅವುಗಳಗೆ ಜಾಗ ಅಡುಗೆ ಮನೆಗಳಲ್ಲಿ , ಕುಡ್ಡಕೆ –
ಮಡ್ಡಕೆಗಳಲ್ಲಿ ,ಜಂತ್ರಗೆ ತೂಗು ಬಿಟ್ು ಬಟ್ಟು ಯ ಪ್ಪಟ್ು ಗಂಟುಗಳಲ್ಲಿ ,
ಒಲೆಯ ಮೇಲ್ಲನ ಮರದ ಕಟ್ಟು ಯಲ್ಲಿ ,ಹೊಗೆಯ ಗೂಡುಗಳಲ್ಲಿ .
(ಯಾವುದಾರೂ ಮೂರು ಅಂಶಗಳನ್ನು ಗಮನಿಸಬಹುದು)
2 ಅ) ನಿಷೇಧಾಥಷಕ ವಾಕಯ …… ನಾಳೆಯ ದಿನ ನಾನ್ನ ಪಾಠಶಾಲೆಗೆ
ಹೊೋಗುವೆನ್ನ. 1+1 2
3 ಗಾದ್ದಯ ಒಳಾಥಷ 1
ವಿವರಣೆ 1 2
4 -U !-UU !UUU ! –UU 3!4!3!4 ಪಿ ಸಾತ ರ 1
-U ! UU- ! UUU ! UUUU 3!4!3!4 ಗಣ್ವಿಂಗಡಣೆ ½
-U ! UUUU ! –U ! –UU ! –U ! –UU ! – 3!4!3!4!3!4!- ಛಂದಸುು
½
ಭಾಮಿನಿ ರ್ಟ್ು ದಿ
ಅಥವ 2
Page 2
UU-! –UU! UU- 4!4!4 1
U-U ! – - ! U –U ! U !-- 4!4!4!4!4 ½
ಕಂದ ಪದಯ
½
5 ಅ). ಮೂಕ ಜಿೋವಿಗಳಾದ ದನಕರುಗಳು ತ್ರನು ಲು ಮೇವಿಲಿ ದ್ದ
ಸಾಯುತ್ರತ ವೆ.ಬಡತ್ನ ಜನರನ್ನು ಕ್ರತ್ತತ ತ್ರನ್ನು ತ್ರತ ದ್ದ. ಕುಡ್ಡಯಲು
ನಿೋರಾಗಲ್ಲ,ಗಂಜಿಯಾಗಲ್ಲ ಗತ್ರಯಿಲಿ ದ ಜನ ಹೊಟ್ಟು ತ್ತಂಬಿಸಿಕೊಳು ಲು
2
ಸತ್ತ ದನಗಳನ್ನು ಕ್ರತ್ತತ ಕ್ರತ್ತತ ತ್ರನ್ನು ತ್ರತ ರುವುದನ್ನು ಕಂಡು ಕವಯತ್ರಿ
ಅಗಿು ಪವಷತ್ವಾಗಿದಾೆ ರೆ.
ಆ). ಯಾರೂ ಸಹಾಯಹಸತ ಚ್ಚಚದಿದಾೆ ಗ ತ್ಮಮ ಕಣಿಣ ೋರಿನ 4
ಲಾವಾರಸದಲ್ಲಿ ವಿಶಾ ವನೆು ೋ ಮಳುಗಿಸಬೇಕೆಂಬ, ಜಗತ್ತ ನೆು ೋ
2
ಸವಷನಾಶ ನಾಶ ಮಾಡಬೆಕೆಂಬ ಛಲ ಮೂಡುತ್ತ ದ್ದ. ಬೆಂಕ್ರ
ನಾಲ್ಲಗೆಯನ್ನು ಚ್ಚಚ್ಚ ತ್ಮಮ ವರು ಅನ್ನಭವಿಸುತ್ರತ ರುವ
ದಾರಿದಿ ಯ ವನೆು ೋ ನ್ನಂಗಿ ನೊಣೆಯಬೇಕೆಂಬ ಭಾವ ಮೂಡುತ್ತ ದ್ದ.
6 ಅ). ಬಿಸಿಲಲ್ಲಿ ಬಳಲ್ಲ ಬಂದವರಿಗೆ ನೆರಳು ನಿೋಡುವುದಿಲಿ .ಹಸಿದು
ಬಂದವರಿಗೆ ಹಣುಣ ನಿೋಡ್ಡ ಸಲಹುವುದಿಲಿ .ಹೂಬಿಟುು ಪರಿಮಳ
ಹರಡುವುದಿಲಿ .ಮರದ ಕೆಳಗೆ ಕುಳಿತ್ತಕೊಳು ಲು ಸಾಧ್ಯ ವಿಲಿ . ಜಾಲ್ಲಯ
2
ಮರದ ರಸವೊೋ ವಿರ್ದಂತೆ ಕಹಿಯಾಗಿದುೆ ಆಸಾಾ ದಿಸಲು ಸಾಧ್ಯ ವಿಲಿ .
ಬ). “ನನು ಬದುಕು ಯಾರಬಬ ರಿಗೆ ಅನ್ನಕರಣೆ ಯೋಗಯ ವಾದ
ಮಾದರಿಯಾಗುತ್ತ ದ್ದಂಬ ಭಿ ಮೆ ನನಗಿಲಿ .ಯಾವುದೊೋ
ಮೂಲೆಯಲ್ಲಿ ನ ಊರಿನಲ್ಲಿ ಹುಟ್ಟು ,ಸಾಮಾಜಿಕವಾಗಿ ಸೌಲಭಯ ಗಳಿಂದ
ವಂಚ್ಚತ್ವಾಗಿರುವ ಮಗುವಿಗೆ ಅದರಂಥದ್ದ ಪರಿಸರದಲ್ಲಿ ದೆ ನನು
ಭವಿರ್ಯ ಅರಳಿದೆ ನ್ನು ಓದಿದಾಗ ಭರವಸ್ ಮೂಡಬಹುದು. ಅಂತ್ಹ
ಮಕಿ ಳಿಗೆ,ತ್ತವು ಹಿಂದುಳಿದವರು, ಅಸಮಥಷರು ಅನ್ನು ವ 6
ಭಿ ಮೆಯಿಂದ ಬಿಡುಗಡೆ ಹೊಂದಲು ನನು ಬದುಕು ಸ್ಪು ತ್ರಷ
ನಿೋಡಬಹುದೇನೊೋ”
2
ಅಥವ
ಮನೊೋರಮೆಯು ಅರಮನೆಯಿಂದ ಬಂದ ಮದೆ ಣ್ನಿಗೆ ಕಾಲು
ತ್ಳೆಯಲು ನಿೋರು ಕೊಟುು , ಕೈಹಿಡ್ಡದು ಚೌಕ್ರಗೆ ಕರೆತಂದು ಮಣೆ
ಹಾಕ್ರ ಕುಳಿು ರಿಸಿದಳು. ರಸಭರಿತ್ ಹಣುಣ ಗಳನ್ನು , ಕೆನೆಭರಿತ್ ಹಾಲನ್ನು
ಮತ್ತತ ಮೆಲಿ ಲು ರಸಗವಳ ನಿೋಡ್ಡ ಉಪಚರಿಸಿದಳು.
ಇ).ಕೃಷ್ಣಣ ಗೌಡನ ಆನೆ ಗೌರಿಯು ಹುಟ್ಟು ಬೆಳೆದದುೆ ಎಲಿ ಊರಿನ
ಜನಗಳ ನಡುವೆಯೇ.ಹಾಗಾಗಿ ಅದಕೆಿ ಕಾಡ್ಡನ ಬಗೆೆ ಯಾಗಲ್ಲ, 2
ಕಾಡ್ಡನಲ್ಲಿ ರುವ ಇತ್ರೆ ಕಾಡಾನೆಗಳ ಬಗೆೆ ಯಾಗಲ್ಲ ಏನೂ ತ್ರಳುವಳಿಕೆ
ಇರಲ್ಲಲಿ .
7 ಅ). ಕಲ್ಲ ಭೋಮನೇ ಮಿಡುಕುಳು ಗಂಡನ್ನ
ಈ ವಾಕಯ ವನ್ನು ಕುಮಾರವಾಯ ಸನ್ನ ರಚ್ಚಸಿರುವ ʼಕಣ್ಣಷಟ್ ಭಾರತ್
ಕಥಾಮಂಜರಿʼ ಯಿಂದಾಯೆ ʼಇನ್ನು ಹುಟ್ು ದ್ದಯಿರಲ್ಲ ನಾರಿಯರೆನು ವೊಲುʼ
ಎಂಬ ಕಾವಯ ಭಾಗದಿಂದ ಆಯುೆ ಕೊಳು ಲಾಗಿದ್ದ. ದ್ರಿ ಪದಿ ಮನದಲ್ಲಿ 1½
ಹೇಳಿಕೊಂಡದುೆ .
ಕ್ರೋಚಕನ ಕಾಟ್ವನ್ನು ನಿವಾರಿಸಲು ತ್ನು ಪತ್ರಗಳಲ್ಲಿ ಯಾರು ಸಮಥಷರು
ಎಂದು ತ್ನು ಲೆಿ ೋ ಚ್ಚಂತ್ರಸುತ್ತತಳೆ. ಐವರಲ್ಲಿ ಕಲ್ಲಭೋಮನೇ
ಪೌರುರ್ವಂತ್ನಾದ ಗಂಡನ್ನ. ಅವನಿಂದ ಈ ತ್ಂದರೆ 1½
ನಿವಾರಣೆಯಾಗಬಹುದು ಎಂಬ ಭರವಸ್ ಮೂಡುವ ಸಂದಭಷದಲ್ಲಿ ಈ
Page 3
ವಾಕಯ ಬಂದಿದ್ದ.
3
ಅಥವ
ಮನಿು ಸಲ್ಲ ನಿಮಮ ನು ಆ ದೇವರೆ!
ನಿಸಾರ ಅಹಮದ ಅವರ ʼಶಿಲುಬೆ ಏರಿದಾೆ ನೆʼ ಕವಿತೆಯಿಂದ ಈ
ವಾಕಯ ವನ್ನು ಅಯುೆ ಕೊಳು ಲಾಗಿದ್ದ. ಈ ಮಾತ್ನ್ನು ಕವಿಯೇ ಹೇಳಿದಾೆ ರೆ.
ಕೊಲೆಗಡುಕ ಬರಬಬ ನನ್ನು ಕ್ಷಮಿಸಿದ ರೋಮಿನ ಯಾಜಕರು ಏಸುವನ್ನು
ಕ್ಷಮಿಸದ್ದ ಕಳು ರಿಬಬ ರಂದಿಗೆ ಗಲಿ ಗೇರಿಸಲು ಅಗಿ ಹಿಸಿದರು. ಇದನ್ನು ನೆನೆದ
ಕವಿಯು ನಿಮಮ ದುರ್ು ತ್ನದ ಕೆಲಸವನ್ನು ʼಅ ದೇವರು ಕ್ಷಮಿಸಲ್ಲʼ
ಎಂದಿದಾೆ ರೆ.
ಆ. ಕನು ಡ ಕತ್ತತ ರಿಯಲೆತ
ಮದೆ ಣ್ನ್ನ ಬರೆದಿರುವ ʼಶಿಿ ೋ ರಾಮಾಶಾ ಮೇಧ್ʼ ದಿಂದ ಆಯೆ ʼತ್ರರುಳೆಡದ
1½
ಬೆಳುು ಡ್ಡʼ ಪಾಠದಿಂದ ಅರಿಸಿಕೊಳು ಲಾಗಿದ್ದ. ಮನೊೋರಮೆಯು ಮದೆ ಣ್ನಿಗೆ
ಹೇಳಿರುವ ಮಾತ್ರದು
ಮದೆ ಣ್ನ್ನ ಮನೊೋರಮೆಗೆ ಕಥೆ ಹೇಳಲೆಂದು ”ಸಾ ಸಿತ ೋ 3
ಶಿಿ ೋಮತ್ತು ರಾಸುರಂದಿ ನರಂದಿ ಮನಿೋಂದಿ ……..” ಎಂದು ಕ್ರಿ ರ್ು ವಾದ
ಭಾಷ್ಣಯನ್ನು ಪಿ ಯೋಗಿಸಿದಾಗ ಅದನ್ನು ತ್ಡೆದ ಮನೊೋರಮೆಯು ಈ 1½
ಮೇಲ್ಲನಂತೆ ಹೇಳಿದಳು.
8 ಮಠದ ಜಗದುೆ ರುಗಳನ್ನು ಜನರು ಅಡಿ ಪಲಿ ಕ್ರಿ ಯಲ್ಲಿ ತ್ಮಮ ಹೆಗಲ ಮೇಲೆ
ಹೊರತ್ಡಗಿದೆ ರಿಂದ ಆನೆಗೆ ಜಗದುೆ ರುಗಳನ್ನು ಹೊರುವ ಕೆಲಸ
ತ್ಪ್ಪು ಹೊೋಗಿ ಅನೆಯನ್ನು ಸಾಕುವುದು ಮಠದವರಿಗೆ
ನಿರುಪಯುಕತ ವೆನಿು ಸಿತ್ತತ . ಅಲಿ ದ್ದ ಆನೆಯ ಮಾವುತ್ ದಿನದ ೨೪ ಗಂಟ್ಟಯೂ
ಕುಡ್ಡದಿರುತ್ರತ ದುೆ ದರಿಂದ ಆತ್ ಮಠದ ಸಾತ್ರಾ ಕ ವಾತ್ತವರಣ್ಕೆಿ ದೊಡಿ 4 4
ತ್ಲೆನೊೋವಾಗಿದೆ ….ಮಾವುತ್ನನ್ನು ಮಠದಿಂದ ಓಡ್ಡಸಿದಾಗ, ಆನೆ ಆತ್
ಹಿಂತ್ರರುಗಿ ಬರುವ ವರೆಗೆ ಊಟ್ವನೆು ೋ ವಜಿಷಸಿತ್ತತ …..ತ್ನು
ಅನಿವಾಯಷತೆಯನ್ನು ಅರಿತ್ ವೇಲಾಯುಧ್ ಮಠಕೆಿ ಕ್ರರುಕುಳ
ಕೊಡಲಾರಂಭಸಿದ…..ಆದೆ ರಿಂದ… ಆನೆ ಮತ್ತತ ವೇಲಾಯುಧ್ನನ್ನು
ಸಾಗಹಾಕಲು ಮಠದವರು ಹವಣಿಸಿದದರು.
9 ವಿರ್ಯ ಸಂಗಿ ಹ 1
ವಾಕಯ ಸಂಯೋಜನೆ
1 4
ಅಭವಯ ಕ್ರತ
ಶೈಲ್ಲ 2
10 ಇಂದ ಮತ್ತತ ಗೆ 1
ಒಡಲು
1
ವಿರ್ಯ ಸಂಯೋಜನೆ
ಮಕಾತ ಯ 2 4
11 ಕವಿಗಳ ಕ್ರರಿ ಪರಚಯ,ಸಾಹಿತ್ಯ ದಲ್ಲಿ ಸಾಧ್ನೆ ಮತ್ತತ ಪಿ ಶಸಿತ ಪ್ಪರಸಾಿ ರ/ 2 2
ಬಿರುದು ಇತ್ತಯ ದಿಗಳನ್ನು ಗಮನಿಸಿ ಅಂಕ ನಿೋಡುವುದು
ಒಟುು ಅಂಕಗಳು 40 40
$$$$$$$$$$$$$$$